ಬಳ್ಳಾರಿ ಗಣಿ ಅಕ್ರಮಕ್ಕೆ ಸುಷ್ಮಾ ಕುಮ್ಮಕ್ಕು: ಹಿರೇಮಠ್
ಬಳ್ಳಾರಿ, ಮೇ 19: ಸಮಾಜ ಪರಿವರ್ತನೆ ಸಮುದಾಯದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ್ ಅವರು ಬಳ್ಳಾರಿಯಲ್ಲಿಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ
 
More
 
 
ಚಿತ್ರ ವಿಮರ್ಶೆ: ಕಥೆಗೆ 'ಬ್ರೇಕೆ' ಇಲ್ಲದ ಬ್ರೇಕಿಂಗ್ ನ್ಯೂಸ್
'ನೂರು ಜನ್ಮಕೂ' ಚಿತ್ರದ ಸೋಲು ನಾಗ್ತಿಹಳ್ಳಿ ಮೇಷ್ಟ್ರಿಗೆ ಪಾಠ ಕಲಿಸಿದಂತಿಲ್ಲ. ಅದಕ್ಕೆ ಸಾಕ್ಷಿ ಇಂದು ಬಿಡುಗಡೆಯಾಗಿರುವ 'ಬ್ರೇಕಿಂಗ್ ನ್ಯೂಸ್'. ವಾಸ್ತವದ ಘಟನೆಗಳನ್ನಿಟ್ಟುಕೊಂಡು ವಿಡಂಬನೆ ಮಾಡಲು ಹೋಗಿ ಎಡವಿ ಬಿದ್ದಿದ್ದಾರೆ ನಾಗ್ತಿ. ಮೊದಲಿಗೆ ಕಥೆಯಲ್ಲಿ ಹಿಡಿತವಿಲ್ಲ. ಎಗ್ಗು-ಸಿಗ್ಗಿಲ್ಲದೇ ಸಾಗುವ ಚಿತ್ರಕಥೆಗೆ ಆಕ್ಷನ್-ಕಟ್ ಹೇಳಿ ರೀಲು ...
 
More
 
 
ಪುರುಷರ ಮುಖ ಮತ್ತು ತ್ವಚೆಯ ಆರೈಕೆ
ತ್ವಚೆ ಸುಂದರವಾಗಿರಬೇಕೆಂದು ಮಹಿಳೆಯರಷ್ಟೇ ಅಲ್ಲ ಪುರುಷರೂ ಬಯಸುತ್ತಾರೆ. ಪುರುಷರು ಶೇವ್ ಮಾಡುವುದರಿಂದ ಮುಖ ಗಡಸಾಗಿರುತ್ತದೆ. ಮತ್ತೆ ಕೆಲವರು ತ್ವಚೆಗೆ ಹೆಚ್ಚಿನ ಆರೈಕೆ ಮಾಡದೆ ಅದು ತನ್ನ ಹೊಳಪನ್ನು ಕಳೆದುಕೊಂಡಿರುತ್ತದೆ. ತ್ವಚೆ ಹೊಳಪಿನಿಂದ ಕೂಡಿದ್ದರೆ ಮುಖ ಆಕರ್ಷಕವಾಗಿ ಕಾಣುವುದು. ಈ ರೀತಿ ಆಕರ್ಷಕವಾಗಿ ಕಾಣಬಯಸುವವರು ...
 
More
 
 
ಜಗತ್ತಿನ ಮಹಾನ್ ಮರೆಗುಳಿಗಳ ಪಟ್ಟಿ ಮಾಡಿದರೆ ಸುಬ್ರಮಣ್ಯನಗರದ ಸುಬ್ಬು ಮತ್ತು ಸೋಮವಾರಪೇಟೆಯ ಸುಬ್ಬಿ ಅಗ್ರಸ್ಥಾನ ಪಡೆಯುತ್ತಾರೆ. ಅಂದ ಹಾಗೆ, ಸುಬ್ಬ ಮತ್ತು ಸುಬ್ಬಿ ಇಬ್ಬರೂ ಕೈಕೈ ಹಿಡಿದ ದಂಪತಿಗಳು. ಇನ್ನು ಅವರಿಬ್ಬರ ಜೀವನ ಹೇಗಿರಬಹುದೆಂದು ಊಹಿಸಿಕೊಳ್ಳಿ.ಊಹಿಸಿಕೊಳ್ಳುವ ಅಗತ್ಯವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ವಿಷಯದಲ್ಲಿ ...
 
More