ಕುವೈತ್‌ನಲ್ಲಿ ಅಪಘಾತ : ಧಾರವಾಡದ ದೀಪಾಲಿ ಸಾವು
ಕುವೈತ್, ಜ. 28 : ಜನವರಿ 27ರ ರಾತ್ರಿ ಕುವೈತ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರವಾಡ ಮೂಲದ ಉದಯೋನ್ಮುಖ ಗಾಯಕಿ ದೀಪಾಲಿ ಜೋಶಿ ಷಾ
 
 
ಹಣಕ್ಕಾಗಿ ಬ್ಲೂಫಿಲಂಗೆ ಮೈಸೋತ ನಟಿ ಶೃಂಗೇರಿ ಪೂಜಾ
ವಿಲಾಸಿ ಜೀವನಕ್ಕೆ ಮೈಮನಸೋತ ಇನ್ನೊಬ್ಬ ನಟೀಮಣಿಯ ಹೆಸರು ಪೂಜಾ ಆಲಿಯಾಸ್ ಶೃಂಗೇರಿ ಪೂಜಾ. ಅಚ್ಚ ಕನ್ನಡತಿ. ಈಕೆಯ ಸಿಂಹಳಿ ತಾಯಿ ಗೌತಮಿ, ತಂದೆ ಉಮಾಶಂಕರ್ ಲಿಂಗಾಯಿತ ಕುಟುಂಬದವರು. ಹುಟ್ಟಿದ್ದು ಜೂನ್ 1981 ರಂದು ಕೊಲೊಂಬೊದಲ್ಲಿ. ಓದಿದ್ದು ಬೆಂಗಳೂರು ಬಾಲ್ಡ್ ವಿನ್ ಮತ್ತು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ.ಈ ನಟಿಮಣಿಯ ಹಸಿಬಿಸಿ ದೃಶ್ಯಗಳು ತಮಿಳುನಾಡಿನಾದ್ಯಂತ ಬಿಸಿಬಿಸಿ ದೋಸೆಯಂತೆ ಹರಿದಾಡುತ್ತಿದೆ. ಉಳ್ಳಂ
 
 
ಮುಖದ ಕಾಂತಿ ಹೆಚ್ಚಿಸಲು ಕೆಲವು ಸಲಹೆಗಳು
ಚಳಿಗಾಲದಲ್ಲಿ ಒಣ ತ್ವಚೆ ಹೆಚ್ಚಿನವರಿಗಿದೆ. ಚರ್ಮಕ್ಕೆ ಬೂದಿ ಮೆತ್ತಿದ ಹಾಗೆ ಒಣ ತ್ವಚೆ ಕಾಡುತ್ತದೆ. ಬಾಯಿಯ ಹತ್ತಿರ ತ್ವಚೆ ಒಣಗಿದರೆ ತುಟಿ ತನ್ನ ಹೊಳಪು ಕಳೆದುಕೊಳ್ಳುತ್ತದೆ. ತುಟಿಗಳಲ್ಲಿನ ಬಿರುಕು ಯಾರನ್ನೂ ಆಕರ್ಷಿಸುವುದಿಲ್ಲ. ಒಣ ತ್ವಚೆಯನ್ನು ಹೊಳೆಯುವ ಮೃದು ತ್ವಚೆಯಾಗಿ ಮಾಡುವುದು ಸುಲಭದ ಕೆಲಸವಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಣತ್ವಚೆ ಸಮಸ್ಯೆಯಿಂದ ಪಾರಾಗಬಹುದು.1. ಸ್ಕ್ರಬ್ಬಿಂಗ್: ಒಣತ್ವಚೆಯಿಂದ ಮುಖ
 
 
ಗುಂಡ ಗೆಳೆಯನ ಲವರ್ ನ ಫೋನ್ ನಂಬರ್ ಕದ್ದು..
ಗುಂಡ ತನ್ನ ಗೆಳೆಯನ ಲವರ್ ನ ಫೋನ್ ನಂಬರ್ ಕದ್ದು ಅದಕ್ಕೆ ಸಿಕ್ಕಾಪಟ್ಟೆ ಮೆಸೇಜ್ ಕಳುಹಿಸುತ್ತಾನೆ.ಮನಗೆ ಬಂದಾಗ ತಂಗಿ ಕೇಳ್ತಾಳೆ'ನೀನೇನು ಲೂಸಾ? ಯಾಕೆ ನನ್ನ ಮೊಬೈಲ್ ಗೆ ಅಷ್ಟು ಸಲ ಮೆಸೇಜ್ ಕಳ್ಸಿದ್ದೆ.***ಒಬ್ಬ ವ್ಯಾಪಾರಿ ಪ್ಯಾರಾಚೂಟ್ ಮಾರುತ್ತಿರುತ್ತಾನೆ. ಅಲ್ಲಿಗೆ ಹೋದ ಗುಂಡ..ವ್ಯಾಪಾರಿ: ನೀವು ಈ ಪ್ಯಾರಾಚೂಟ್ ತೆಗೆದ್ಕೊಂಡು ವಿಮಾನದಿಂದ ಬೇಕಾದರೂ ಹಾರಬಹುದು. ಸ್ಟಾರ್ಟ್ ಅನ್ನೋ ಬಟನ್ ಅಮುಕಿದರೆ